ವಿಧಾನಸಭಾ ಅಧ್ಯಕ್ಷರಿಗೆ ಉಪ್ಪಿನಂಗಡಿ ಕಂಬಳದ ಆಮಂತ್ರಣ ನೀಡಿ ಆಹ್ವಾನಿಸಿದ ಶಾಸಕ ಅಶೋಕ್ ರೈ March 18, 2025 0 FacebookTwitterWhatsApp ಪುತ್ತೂರು: ವಿಧಾನ ಸಭಾ ಅಧ್ಯಕ್ಷ ಯು ಟಿ ಖಾದರ್ ಅವರಿಗೆ ಉಪ್ಪಿನಂಗಡಿ ಕಂಬಳೋತ್ಸವದ ಆಮಂತ್ರಣ ಪತ್ರವನ್ನು ಕಂಬಳ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಅಶೋಕ್ ರೈ ಅವರು ನೀಡಿ ಕಂಬಳೋತ್ಸವಕ್ಕೆ ಆಹ್ವಾನಿಸಿದರು.