ಉಪ್ಪಿನಂಗಡಿ: ಹಿರಿಯ ಆರ್.ಎಸ್.ಎಸ್ ಸ್ವಯಂಸೇವಕ, ಜವುಳಿ ಉದ್ಯಮಿ ಯು. ಚಂದ್ರಶೇಖರ್ ನಿಧನ

0

ಉಪ್ಪಿನಂಗಡಿ: ಇಲ್ಲಿನ ಹಿರಿಯ ಆರ್.ಎಸ್.ಎಸ್ ಸ್ವಯಂಸೇವಕ, ಜವುಳಿ ಉದ್ಯಮಿ ಯು. ಚಂದ್ರಶೇಖರ್ (77) ಹೃದಯಾಘಾತದಿಂದಾಗಿ ಶನಿವಾರ ನಸುಕಿನ ವೇಳೆ ನಿಧನರಾದರು.

ಚಂದ್ರಶೇಖರ್ ಅವರು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಆಡಳಿತ ಮಂಡಳಿಯ ಮಾಜಿ ಸದಸ್ಯರೂ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಮಾಜಿ ಅಧ್ಯಕ್ಷರೂ, ಪುತ್ತೂರು ತಾಲೂಕು ಗಾಣಿಗರ ಯಾ ಸಫಲಿಗರ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.

ಮೃತರು ಪತ್ನಿ, ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here