ಶುಭವಿವಾಹ-ಅಶೋಕ-ಸುನೀತಾ April 22, 2025 0 FacebookTwitterWhatsApp ನೆಲ್ಯಾಡಿ ಜಾಲ್ಮನೆ ಕಿಟ್ಟಣ ಆಚಾರ್ಯರ ಪುತ್ರ ಅಶೋಕ ಹಾಗೂ ಪಡುಪಣಂಬೂರು ವಿಶ್ವಕರ್ಮ ಕಂಪೌಂಡ್ನ ರಮೇಶ ಆಚಾರ್ಯರ ಪುತ್ರಿ ಸುನೀತಾರವರ ವಿವಾಹವು ಏ.21ರಂದು ಹಳೆಯಂಗಡಿ ಶ್ರೀರಾಮಾನುಗ್ರಹ ಸಭಾಭವನದಲ್ಲಿ ನಡೆಯಿತು.