ಪುತ್ತೂರು : ವೃತ್ತಿಪರ ಕೋರ್ಸ್ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆ-ಸಿಇಟಿ 2025ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಸಹನ್ ಕೆ.ಎಲ್(ಸುಳ್ಯಪದವಿನ ಲಕ್ಷ್ಮಣ್ ಕೆ – ನಿರ್ಮಲಾ ಕೆ.ಎ ದಂಪತಿ ಪುತ್ರ) ಇಂಜಿನಿಯರಿಂಗ್ ನಲ್ಲಿ 542ನೇ ರ್ಯಾಂಕ್ಗಳಿಸುವ ಮೂಲಕ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಆಶಿಶ್ ಎಸ್.ಜಿ (ಬೆಳ್ತಂಗಡಿ ತಾಲೂಕಿನ ಕೆ. ಶ್ಯಾಮರಾಜ ಶರ್ಮ – ಗಂಗಾವೇಣಿ ದಂಪತಿ ಪುತ್ರ.)ನಲ್ಲಿ 1395ನೇ ರ್ಯಾಂಕ್, ಅನಘಾ ಡಿ.ಶೆಟ್ಟಿ ( ದಿನೇಶ್ ಶೆಟ್ಟಿ – ಸವಿತಾ ಡಿ. ಶೆಟ್ಟಿ ದಂಪತಿ ಪುತ್ರಿ) 2047ನೇ ರ್ಯಾಂಕ್, ಕೀರ್ತಿವರ್ಧನ್ ಎಂ. (ಪಡ್ನೂರು ಗ್ರಾಮದ ಲಕ್ಷ್ಮಿ ವೆಂಕಟಕೃಷ್ಣ ಭಟ್ -ಹೇಮ ರಶ್ಮಿ ದಂಪತಿ ಪುತ್ರ)2481ನೇ ರ್ಯಾಂಕ್, ತೇಜ ಚಿನ್ಮಯ ಹೊಳ್ಳ (ಪುತ್ತೂರಿನ ಎಸ್ ಹರೀಶ್ ಹೊಳ್ಳ – ಸುಚಿತ್ರಾ ಎನ್ ದಂಪತಿ ಪುತ್ರ.) 3263ನೇ ರ್ಯಾಂಕ್, ಸ್ಮೃತಿಮಾಲಾ (ಪೆರಡಾಲದ ಕೇಶವ ಭಟ್ – ಪರಮೇಶ್ವರಿ ಎ ದಂಪತಿ ಪುತ್ರಿ)3282ನೇ ರ್ಯಾಂಕ್, ಅನನ್ಯ ಪಿ ಎಸ್(ಬೊಳ್ವಾರಿನ ಡಾ. ಸುರೇಶ್ ಕುಮಾರ್ ಪಿ. ಆರ್ – ಅಶ್ವಿನಿ ಜಿ. ಎಸ್ ದಂಪತಿ ಪುತ್ರಿ) 6650ನೇ ರ್ಯಾಂಕ್, ಹರ್ಷಿತ (ಬಂಟ್ವಾಳ ಪುರಂದರ ಪೂಜಾರಿ – ಮಾಲತಿ ದಂಪತಿ ಪುತ್ರಿ) 7959ನೇ ರ್ಯಾಂಕ್, ಹೃತಿಕ್ (ಬಂಟ್ವಾಳ ಸಂತೋಷ್ ಕುಮಾರ್ – ವಸಂತಿ ದಂಪತಿ ಪುತ್ರ)8055ನೇ ರ್ಯಾಂಕ್, ಅನುದೀಪ್ ಪಿ (ನರಿಮೊಗರಿನ ನಾರಾಯಣ ಬನ್ನಿಂತಾಯ ಪಿ – ವಿನುತಾ ಪಿ.ಎನ್ ದಂಪತಿ ಪುತ್ರ) 8163ನೇ ರ್ಯಾಂಕ್, ಪ್ರಥಮ್ ಕೆ (ಕಾಸರಗೋಡು ನೆಟ್ಟಣಿಗೆಯ ರತ್ನಾಕರ ಕೆ – ನಿಶಾಪ್ರಭಾ ದಂಪತಿ ಪುತ್ರ) 9663ನೇ ರ್ಯಾಂಕ್ ಸಿಂಚನ್ ವೈ ಆರ್ (ಕಡಬ ರಾಮಚಂದ್ರ – ವಿಜಯ ದಂಪತಿ ಪುತ್ರ) 9766ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ.
ಚೇತನ್ ಎಸ್. ಎನ್ (ಮೈಸೂರಿನ ನಾಗೇಂದ್ರ ಎಸ್.ಎ – ಜ್ಯೋತಿ ಲಕ್ಷ್ಮಿ ದಂಪತಿ ಪುತ್ರ)ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 1264ನೇ ರ್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ (BNS) 2417,ಇಂಜಿನಿಯರಿಂಗ್ನಲ್ಲಿ 4335ನೇ ರ್ಯಾಂಕ್, ವೆಟರ್ನರಿಯಲ್ಲಿ 3444ನೇ ರ್ಯಾಂಕ್, ಬಿ.ಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 4780ನೇ ರ್ಯಾಂಕ್ ಪಡೆದಿರುತ್ತಾರೆ. ಇಂಚರಾ. ಬಿ (ಬಂಟ್ವಾಳ ತಾಲೂಕಿನ ಜಗದೀಶ ಬಿ ಹಾಗೂ ಪ್ರಜ್ಞಾದೇವಿ ಎಸ್ ದಂಪತಿ ಪುತ್ರಿ)ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 4219ನೇ ರ್ಯಾಂಕ್, ಇಂಜಿನಿಯರಿಂಗ್ ನಲ್ಲಿ 5689ನೇ ರ್ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ (BNS) 4342ನೇ ರ್ಯಾಂಕ್, ವೆಟರ್ನರಿಯಲ್ಲಿ 6343ನೇ ರ್ಯಾಂಕ್, ಯಶ್ವಿತಾ ಕುಲಾಲ್(ಬಂಟ್ವಾಳ ತಾಲೂಕಿನ ದಿನೇಶ್ ಕೆ – ಸುಮತಿ ದಂಪತಿ ಪುತ್ರಿ)ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 3768, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 4342, ವೆಟರ್ನರಿಯಲ್ಲಿ 6343, ಇಂಜಿನಿಯರಿಂಗ್ನಲ್ಲಿ 7796ನೇ ರ್ಯಾಂಕ್,ಅಭಿಷೇಕ್ ಡಿ ಭಟ್(ಕುಮಟಾದ ದತ್ತಾತ್ರೇಯ ನಾರಾಯಣ ಭಟ್ – ಸಾವಿತ್ರಿ ಡಿ ಭಟ್ ದಂಪತಿ ಪುತ್ರ)ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 5464, ಇಂಜಿನಿಯರಿಂಗ್ನಲ್ಲಿ 6507ನೇ ರ್ಯಾಂಕ್,ತನ್ಮಯ್ ಕೃಷ್ಣ ಜಿ.ಎಸ್ (ನೇರಳಕಟ್ಟೆಯ ಗೋಪಾಲಕೃಷ್ಣ ಎನ್.- ಸ್ವಪ್ನಾ ಎನ್ದಂಪತಿ ಪುತ್ರ.) ನರ್ಸಿಂಗ್ ನಲ್ಲಿ 5302, ವೆಟರ್ನರಿಯಲ್ಲಿ 5277, ಬಿ.ಫಾರ್ಮಾ ಹಾಗೂ ಫಾರ್ಮಾ ಡಿಯಲ್ಲಿ 7172ನೇ ರ್ಯಾಂಕ್, ಸುಹಾಸ್ ಟಿ (ದಾವಣಗೆರೆಯ ತಿಪ್ಪೆಸ್ವಾಮಿ – ರಶ್ಮಿ ಬಿ ವಿ ದಂಪತಿ ಪುತ್ರ)ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 9053, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 9538ನೇ ರ್ಯಾಂಕ್, ಹಿತೈಷಿನಿ ಸಿ.ಎನ್ (ಮೈಸೂರಿನ ನಾರಾಯಣ ಜೆ – ರೇಣುಕಾ ದಂಪತಿ ಪುತ್ರಿ)ವೆಟರ್ನರಿಯಲ್ಲಿ 8121ನೇ ರ್ಯಾಂಕ್, ಸೃಷ್ಟಿ (ವಿಟ್ಲದ ಗೀತಾಪ್ರಕಾಶ್ – ಗಾಯತ್ರಿ ಪ್ರಕಾಶ್ ದಂಪತಿ ಪುತ್ರಿ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 8134, ಆತ್ಮಿ ಕೆ ( ಕೋಡಿಂಬಾಡಿಯ ಶ್ರೀಧರ ಪೂಜಾರಿ-ಶ್ವೇತಾ ದಂಪತಿ ಪುತ್ರಿ) ಅಗ್ರಿಕಲ್ಚರ್ ಬಿಎಸ್ಸಿಯಲ್ಲಿ 8911ನೇ ರ್ಯಾಂಕ್ ಗಳಿಸಿರುತ್ತಾರೆ.
10000ದೊಳಗೆ ಸುಮಾರು 21 ರ್ಯಾಂಕ್ ಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದು ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದರು.