ನರಿಮೊಗರು : ತೋಟಕ್ಕೆ ನುಗ್ಗಿದ ಮಳೆ ನೀರು- ನಷ್ಟ

0

ಪುತ್ತೂರು:ಭಾರೀ ಮಳೆಗೆ ಹರಿಯುವ ತೊರೆಯ ನೀರು ಪಕ್ಕದಲ್ಲಿದ್ದ ಅಡಿಕೆ ತೋಟಕ್ಕೆ ಹರಿದು ತೋಟ ಸಂಪೂರ್ಣ ಜಲಾವೃತಗೊಂಡ ಘಟನೆ ನರಿಮೊಗರುವಿನ ಆನಾಜೆ ಎಂಬಲ್ಲಿ ನಡೆದಿದೆ.

ಘಟನೆಯಿಂದ ತೋಟವೂ ಸಂಪೂರ್ಣ ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here