ಪಾದಾಳ: ಮನೆ ಆವರಣ ಗೋಡೆ ಕುಸಿತ May 31, 2025 0 FacebookTwitterWhatsApp ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪಾದಾಳ ಎಂಬಲ್ಲಿ ನ್ಯಾಯವಾದಿ ರವಿಕಿರಣ್ ಕೊಯಿಲ ಅವರ ಮನೆ ಆವರಣ ಗೋಡೆ ಕಳೆದ ರಾತ್ರಿ (ಮೇ.30) ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದೆ. ಇದರಿಂದ ಇವರಿಗೆ ಸುಮಾರು 1.50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.