ಉಪ್ಪಿನಂಗಡಿ: ಕೆ.ಜೆ. ಚಿಕನ್ ಸೆಂಟರ್ನ ಮಾಲಕ ಕೆ.ಜೆ. ವಿಶ್ವನಾಥ ನಿಧನ June 3, 2025 0 FacebookTwitterWhatsApp ಉಪ್ಪಿನಂಗಡಿ: ಇಲ್ಲಿನ ಕೆ.ಜೆ. ಚಿಕನ್ ಸೆಂಟರ್ನ ಮಾಲಕರಾದ ಕೆ.ಜೆ. ವಿಶ್ವನಾಥ ಅವರು ಅಲ್ಪಕಾಲದ ಅನಾರೋಗ್ಯದಿಂದ ಜೂ.2ರಂದು ನಿಧನರಾದರು. ಪ್ರಸ್ತುತ ಕಡವಿನ ಬಾಗಿಲು ನಿವಾಸಿಯಾದ ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.