ಪುತ್ತೂರು ನಗರ ಮತ್ತು ಗ್ರಾಮಾಂತರದ 9 ಮಂದಿ ಸೇರಿದಂತೆ ಜಿಲ್ಲೆಯಿಂದ 36 ಮಂದಿಯ ಗಡಿಪಾರಿಗೆ ಕಾನೂನು ಪ್ರಕ್ರಿಯೆ ಆರಂಭ

0

ಪುತ್ತೂರು: ಪುತ್ತೂರು ನಗರ ಮತ್ತು ಗ್ರಾಮಾಂತರದ 9 ಮಂದಿ ಸೇರಿದಂತೆ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಿಂದ ಒಟ್ಟು 36 ಮಂದಿಯನ್ನು ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.


ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಕೀಂ ಕೂರ್ನಡ್ಕ ಯಾನೆ ಅಬ್ದುಲ್ ಹಕೀಂ(38ವ.),ಅಜಿತ್ ರೈ(39ವ.),ಅರುಣ್ ಕುಮಾರ್ ಪುತ್ತಿಲ(54ವ.),ಮನೀಶ್ ಎಸ್.(34ವ.),ಅಬ್ದುಲ್ ರಹಿಮಾನ್(38ವ.),ಕೆ.ಅಝೀಝ್(38ವ.),ಪುತ್ತೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಿಶೋರ್(34ವ.),ರಾಕೇಶ್ ಕೆ.(30ವ.),ನಿಶಾಂತ್ ಕುಮಾರ್(22ವ.),ಕಡಬ ಠಾಣೆ ವ್ಯಾಪ್ತಿಯಲ್ಲಿ ಮಹಮ್ಮದ್ ನವಾಝ್(32ವ.),ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ಸಂತೋಷ್ ಕುಮಾರ್ ರೈ ಯಾನೆ ಸಂತು ಅಡೆಕ್ಕಲ್ (35ವ.), ಜಯರಾಮ(25ವ.), ಸಂಶುದ್ದೀನ್(36ವ.), ಸಂದೀಪ(24ವ.), ಮಹಮ್ಮದ್ ಶಾಕೀರ್(35ವ.),ಅಬ್ದುಲ್ ಅಝೀಝ್ ಯಾನೆ ಕರಾಯ ಅಝೀಝ್(36ವ.),ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಯಾನೆ ಗಣೇಶ ಪೂಜಾರಿ(35ವ.),ಅಬ್ದುಲ್ ಖಾದರ್ ಯಾನೆ ಸೌಕತ್((34ವ.),ಚಂದ್ರಹಾಸ(23ವ.), ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಸಾದ್(35ವ.),ಶಮೀರ್ ಕೆ.(38ವ.),ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಲತೇಶ್ ಗುಂಡ್ಯ(32ವ.),ಮನೋಹರ ಯಾನೆ ಮನು(40ವ.),ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಸೈನಾರ್(46ವ.),ಮಹಮ್ಮದ್ ಸಫ್ವಾನ್(26ವ.),ರಾಜು ಯಾನೆ ರಾಜೇಶ್(35ವ),ಭುವಿ ಯಾನೆ ಭುವಿತ್ ಶೆಟ್ಟಿ(35ವ.),ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪವನ್ ಕುಮಾರ್(33ವ.),ಚರಣ್ ಯಾನೆ ಚರಣ್‌ರಾಜ್(28ವ.),ಅಬ್ದುಲ್ ಲತೀಫ್(40ವ.),ಮಹಮ್ಮದ್ ಅಶ್ರಫ್ (44ವ.),ಮೊಯ್ದೀನ್ ಅದ್ನಾನ್ ಯಾನೆ ಅದ್ದು(24ವ.),ಭರತ್‌ರಾಜ್ ಬಿ ಯಾನೆ ಭರತ್ ಕುಮ್ಡೇಲು(38ವ.),ಪೂಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಅಶ್ರಫ್ ಬಿ ಯಾನೆ ಗರಗಸ ಅಶ್ರಫ್(43ವ.),ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಮನೋಜ್ ಕುಮಾರ್ (37ವ,),ಮಹೇಶ್ ಶೆಟ್ಟಿ ತಿಮರೋಡಿ(53ವ.) ಸೇರಿದಂತೆ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ 36 ಮಂದಿಯ ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆ ಆರಂಭಗೊಂಡಿರುವುದಾಗಿ ಪೊಲೀಸರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here