ನಾಳೆ ಶ್ರೀ ಮಹಾಲಿಂಗೇಶ್ವರ ಅಟೋ ಡಿಟೇಲಿಂಗ್ ಕೆಫೆ ಶುಭಾರಂಭ

0

ಪುತ್ತೂರು: ಇಲ್ಲಿನ ಬೈಪಾಸ್ ರಸ್ತೆಯ ಉರ್ಲಾಂಡಿ ಸುಶ್ರುತ ಆಸ್ಪತ್ರೆಯ ಬಳಿ ಎಸ್‌ಜಿಕೆ ಬಿಲ್ಡಿಂಗ್‌ನಲ್ಲಿ ಶ್ರೀ ಮಹಾಲಿಂಗೇಶ್ವರ ಆಟೋ ಡಿಟೇಲಿಂಗ್ ಕೆಫೆ ಜೂ.4ರಂದು ಶುಭಾರಂಭಗೊಳ್ಳಲಿದೆ.

ಮುಖ್ಯ ಅತಿಥಿಗಳಾಗಿ ಶಾಸಕರಾದ ಅಶೋಕ್ ಕುಮಾರ್ ರೈ, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಶಿವರಾಮ ಆಳ್ವ ಬಳ್ಳಮಜಲುಗುತ್ತು, ಸಹಜ್ ರೈ ಬಳಜ್ಜ, ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ರಾವ್, ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ರಾಧಾಕೃಷ್ಣ ಆಳ್ವ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಸನ್ನ ಶೆಟ್ಟಿ ಸಿಝ್ಲರ್ ಸಾಮೆತ್ತಡ್ಕ, ಇಬ್ರಾಹಿಂ ಗೋಳಿಕಟ್ಟೆ, ಜೋಕಿಮ್ ಡಿ’ಸೋಜ, ಸರ್ಫುದ್ದೀನ್ ಎಂ.ಜಿ, ಪ್ರಶಾಂತ್ ರೈ ಕೈಕಾರ, ಹರಿಕೃಷ್ಣ ಕಾಮತ್ ಭಾಗವಹಿಸಲಿದ್ದಾರೆ.


ಸಂಸ್ಥೆಯಲ್ಲಿ ಗ್ರಾಫೇನ್ ವ್ಯಾಕ್ಸ್, ಸಿರಾಮಿಕ್ ಕೋಟಿಂಗ್, ಕಾರ್ ಪಾಲಿಶ್, ಸಿರಾಮಿಕ್ ವ್ಯಾಕ್ಸ್, ವ್ಯಾಕ್ಸ್ ಪಾಲಿಶ್, ಪಿಪಿಎಫ್, ಫೋಮ್ ವಾಶ್, ಇಂಟಿರಿಯರ್ ಡಿಟೈಲಿಂಗ್, ಮೊದಲಾದ ಸೌಲಭ್ಯಗಳು ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9743701018, 9535188913 ಸಂಪರ್ಕಿಸುವಂತೆ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here