ಪುತ್ತೂರು: ಸುಳ್ಯಪದವಿನ ಇಬ್ಬರು ವಿದ್ಯಾರ್ಥಿಗಳಿಗೆ ರಾಮಸೇನೆಯ ಪುತ್ತೂರು ಜಿಲ್ಲಾಧ್ಯಕ್ಷ ಗೋಪಾಲ್ ನಾಯ್ಕ್ ಮೇಲಿನ ಮನೆ ಕಡಬ ಇವರು ಬರೆಯುವ ಪುಸ್ತಕ ಹಾಗೂ ಸಲಕರಣೆಗಳನ್ನು ಕೊಡುಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
Home Uncategorized ಸುಳ್ಯಪದವಿನ ವಿದ್ಯಾರ್ಥಿಗಳಿಗೆ ರಾಮಸೇನೆಯ ಜಿಲ್ಲಾಧ್ಯಕ್ಷ ಗೋಪಾಲ್ ನಾಯ್ಕ್ ಕಡಬ ಪುಸ್ತಕ ಸಲಕರಣೆ ಕೊಡುಗೆ