ಔತಣಕೂಟ : ಭವ್ಯ – ಪ್ರವೀಣ

0

ಪುತ್ತೂರು ತಾಲೂಕಿನ ಸರ್ವೆ ಗ್ರಾಮದ, ಭಕ್ತಕೋಡಿ ನಿವಾಸಿ ಬಾಬುರವರ ಪುತ್ರಿ ಭವ್ಯ ಬಿ ಮತ್ತು ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ನಿವಾಸಿ ಅಂಗಾರ ಮಠತಡ್ಕ ರವರ ಪುತ್ರ ಪ್ರವೀಣ ಯಂ ರವರ ವಿವಾಹವು ಜೂ.4 ರಂದು ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ನಡೆದು, ಜೂ.07 ರಂದು ಇವರ ವಿವಾಹ ಔತಣಕೂಟ ಪ್ರಾ.ಕೃ.ಪ.ಸ.ಸಂಘ ನರಿಮೊಗರು ಇದರ ಸಭಾಂಗಣದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here