ಇಂದು ಸಂಜೆ ಮಂಥನ ಪುತ್ತೂರು ವತಿಯಿಂದ ʼಹಿಂದುತ್ವʼ ಪುಸ್ತಕ ಬಿಡುಗಡೆ

0

ಪುತ್ತೂರು: ಮಂಥನ ಪುತ್ತೂರು ವತಿಯಿಂದ “ಹಿಂದುತ್ವ – ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ”  ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ.7ರಂದು(ಇಂದು) ಸಂಜೆ 6ಕ್ಕೆ ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ.

ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್‌, ಉಪನ್ಯಾಸಕ ರಾಜೇಶ್‌ ಪದ್ಮಾರ್‌ ಅತಿಥಿಯಾಗಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here