ಬೆಟ್ಟಂಪಾಡಿ ದೇವಾಲಯಕ್ಕೆ ಭಜನಾ ಸಂಘದ ವತಿಯಿಂದ ಪಾತ್ರೆ ಕೊಡುಗೆ

0

ನಿಡ್ಪಳ್ಳಿ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇಲ್ಲಿಗೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇವರಿಂದ ಇಡ್ಲಿ ಬೇಯಿಸುವ ಸುಮಾರು ರೂ.18,000 ಬೆಲೆಯ  ಪಾತ್ರೆಯನ್ನು ಕೊಡುಗೆಯಾಗಿ ನೀಡಿದರು.

 ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಬಲ್ಲಾಳ್ ಶಿವಗಿರಿ ಬೀಡು, ದೇವಸ್ಥಾನದ  ಅರ್ಚಕ ನಾರಾಯಣ ಭಟ್, ಭಜನಾ ಸಂಘದ ಗೌರವಾಧ್ಯಕ್ಷ ಶಿವಕುಮಾರ್ ಬಲ್ಲಾಳ್ ಬೀಡು, ಅಧ್ಯಕ್ಷ ಪ್ರಮೋದ್ ಬರೆ, ಕಾರ್ಯದರ್ಶಿ ಸುಶಾಂತ್ ರೈ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here