ಪುತ್ತೂರು : ಪಿಎಂಶ್ರೀ ಯೋಜನೆಯ ಮಹತ್ತರ ಕಾರ್ಯಕ್ರಮ ಯೋಗ ಶಿಕ್ಷಣ ತರಗತಿಯು ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಜೂ. 13 ರಂದು ಶುಭಾರಂಭಗೊಂಡಿತು.
ಯೋಗ ಶಿಕ್ಷಕರಾಗಿ ಹಿಮತ್ ಎಡಮಂಗಲ ನೇಮಕಗೊಂಡು ತರಗತಿ ಆರಂಭಿಸಿದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕ ವೃಂದ ಸಹಕರಿಸಿದರು.