ಪುತ್ತೂರು: ಪುತ್ತೂರು-ಕಾಣಿಯೂರು ರಸ್ತೆಯ ಭಕ್ತಕೋಡಿ ಸಮೀಪದ ಕಾಡಬಾಗಿಲು ಎಂಬಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಎನಿಸಿದ ಮರವನ್ನು ಅರಣ್ಯ ಇಲಾಖೆಯವರು ಜೂ.20ರಂದು ತೆರವು ಮಾಡಿದ್ದಾರೆ.

ಪುತ್ತೂರು: ಪುತ್ತೂರು-ಕಾಣಿಯೂರು ರಸ್ತೆಯ ಭಕ್ತಕೋಡಿ ಸಮೀಪದ ಕಾಡಬಾಗಿಲು ಎಂಬಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಎನಿಸಿದ ಮರವನ್ನು ಅರಣ್ಯ ಇಲಾಖೆಯವರು ಜೂ.20ರಂದು ತೆರವು ಮಾಡಿದ್ದಾರೆ.