ಮಳೆ ಹಾನಿ: 10 ಮನೆಗಳಿಗೆ ಟಾರ್ಪಲ್ ವಿತರಿಸಿದ ಪ್ರವೀಣ್ ಆಚಾರ್ಯ

0

ಪುತ್ತೂರು: ಮಳೆ ಹಾನಿಗೆ ತುತ್ತಾದ ನರಿಮೊಗರು ಹಾಗೂ ಮುಂಡೂರು ಪರಿಸರದ ಸುಮಾರು 10 ಮನೆಗಳಿಗೆ ನೀರು ಸೋರುತ್ತಿರುವ ಬಗ್ಗೆ ಮಾಹಿತಿ ತಿಳಿದ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಅವರು ಟಾರ್ಪಲ್ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ವಲಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮುಲಾರ್, ಕೆಮ್ಮಿಂಜೆ ಬೂತ್ ಅಧ್ಯಕ್ಷ ಗಣೇಶ್ ಬಂಗೇರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here