ನಾಳೆ(ಜೂ.24) ಇಲ್ಲೆಲ್ಲಾ ಕರೆಂಟಿಲ್ಲ…!

0

ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಜೂ.24ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ 33/11 ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ( ಭಕ್ತಕೋಡಿ, ವೀರಮಂಗಲ,ಏನಿತಡ್ಕ ,ಶಾಂತಿಮುಗೇರು,ಚಾರ್ವಾಕ,ಕಾಣಿಯೂರು, ದೋಲ್ಪಾಡಿ,ಪುಂಣ್ಚಪ್ಪಾಡಿ ) ವಿದ್ಯುತ್ ನಿಲುಗಡೆಯಾಗಲಿರುವುದು.ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here