ಬಡಗನ್ನೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಡಗನ್ನೂರು ಹಾಗೂ ಪಡುವನ್ನೂರು ಬಿಜೆಪಿ ಶಕ್ತಿಕೇಂದ್ರದ ಆಶ್ರಯದಲ್ಲಿ ಜೂ.23ರಂದು ಬಡಗನ್ನೂರು ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂಧರ್ಭದಲ್ಲಿ ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೂಡ್, ಸದಸ್ಯರುಗಳಾದ ಸಂತೋಷ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ದಮಯಂತಿ ಕೆಮನಡ್ಕ, ಹೇಮಾವತಿ ಮೋಡಿಕೆ, ಲಿಂಗಪ್ಪ ಗೌಡ ಮೋಡಿಕೆ, ಮಾಜಿ ಸದಸ್ಯರಾದ ಉದಯ ಕುಮಾರ್ ಪಾಟಾಳಿ ಶರವು, ಬಾಲಕೃಷ್ಣ ನಾಯ್ಕ ಮುಂಡೋಲೆ, ಹೇಮಲತಾ ಗೌಡ ಸಂಪಿಗೆಮಜಲು ಬಿಜೆಪಿ ಗ್ರಾಮಾಂತರ ಮಂಡಲ ಕೋಶಾಧಿಕಾರಿ ನಹುಷ ಭಟ್, ಬಿಜೆಪಿ ಯುವಮೋರ್ಚಾ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿನೋದರಾಜ್ ರೈ ಕುಂಬ್ರ ಕೖ ಪ. ಸ ಸೇ ಸಂಘದ ನಿರ್ದೇಶಕ ಸೂರ್ಯ ನಾರಾಯಣ ಭಟ್, , ಹಾಗೂ ಬಿಜೆಪಿ ಕಾರ್ರ್ಯಕರ್ತರಾದ ಗಂಗಾಧರ ರೖೆ ಮೇಗಿನಮನೆ, ಸುಶೀಲಾ ಕನ್ನಡ್ಕ, ಅನಿಲ್ ಕನ್ನಡ್ಕ, ನಂದಕಿಶೋರ ಸಿ. ಯಚ್, ಬಾಲಕೃಷ್ಣ ಗೌಡ ಉಳಯ, ಸುಬ್ಬಯ್ಯ ರೖೆ ಹಲಸಿನಡಿ, ಉದಯ ಕುಮಾರ ರೖೆ ಕೆ. ಪಿ, ಸುಬ್ರಾಯ ನಾಯಕ್ ಮೇಗಿನಮನೆ, ಶ್ರೀಕೖಷ್ಣ ಗೌಡ ಮೃೆಂದನಡ್ಕ, ರತ್ನಾವತಿ ಕೆ. ಪಿ, ರಮೇಶ್ ರೖೆ ಕೖೊಲ, ವಸಂತ ಪಕ್ಯೋಡ್, ಮತ್ತಿತರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬಳಿಕ ಗ್ರಾ. ಪಂ ಕಾರ್ಯದರ್ಶಿ ಕೊರಗಪ್ಪ ನಾಯ್ಕ ರವರಲ್ಲಿ ಮನವಿ ಸಲ್ಲಿಸಲಾಯಿತು.