ನಾಯಕಿ: ಪ್ರತಿಭಾ ಎನ್, ಉಪನಾಯಕಿ ಫಾತಿಮತ್ ಸಮೀನ
ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕಶಾಲೆಯ ೨೦೨೫-೨೬ನೇ ಸಾಲಿನ ಶಾಲಾ ಮಂತ್ರಿಮಂಡಲದ ರಚನೆಯನ್ನು ಮಾಡಲಾಯಿತು.
ಶಾಲಾ ನಾಯಕಿಯಾಗಿ 8ನೇ ತರಗತಿಯ ಪ್ರತಿಭಾ ಉಪನಾಯಕಿಯಾಗಿ ಫಾತಿಮತ್ ಸಮೀನ ಇವರನ್ನು ಮತದಾನದ ಮೂಲಕ ಆಯ್ಕೆ ಮಾಡಲಾಯಿತು. ಉಳಿದಂತೆ ವಿದ್ಯಾಮಂತ್ರಿಯಾಗಿ ಮುಬಲ್ಕ್ ರಎಂ ಹಾಗೂ ಫಾತಿಮತ್ ಶಮೀಮ, ಗೃಹ ಮಂತ್ರಿಯಾಗಿ ಕ್ಷಣ ಹಾಗೂ ಮೊಹಮ್ಮದ್ ಮಿನ್ಹಜ್,ಆಹಾರ ಮಂತ್ರಿಯಾಗಿ ಯಶ್ಚಿತಾ ಜಿ ಮತ್ತು ವಿದ್ಯಾಶ್ರೀ, ಸ್ವಚ್ಛತಾ ಮಂತ್ರಿಯಾಗಿ ಫಾತಿಮತ್ ತಮ್ಮ ಹಾಗೂ ರೇಷ್ಮಾನೀರಾವರಿ ಮಂತ್ರಿಯಾಗಿ ಸನ್ವಿತ್ ಹಾಗೂ ಮಹಮ್ಮದ್ ಮುಸ್ತಪ, ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮತ್ ಇರ್ಷಾನ ಹಾಗೂ ಫಾತಿಮತ್ ಸಯೀದ, ಕ್ರೀಡಾಮಂತ್ರಿಯಾಗಿ ಶಶಾಂಕ್ ಹಾಗೂ ಗೌತಮ್, ಕೃಷಿಮಂತ್ರಿಯಾಗಿ ಸಿಂಚನ್ ಹಾಗೂ ಕಿರಣ, ಗ್ರಂಥಾಲಯ ನಿರ್ವಹಣಾ ಮಂತ್ರಿಯಾಗಿ ಫಾಝಿಲಬಾನು ಹಾಗೂ ಪಾಸಿಲ, ಆರೋಗ್ಯಮಂತ್ರಿಯಾಗಿ ಶ್ರಾವ್ಯ ಹಾಗೂ ಅಮೂಲ್ಯ. ವಿರೋಧ ಪಕ್ಷದ ನಾಯಕಿಯಾಗಿ ಫಾತಿಮತ್ ಶಮ್ಮ ಮತ್ತು ಸಭಾಪತಿಯಾಗಿ ಫಾತಿಮತ್ ಇರ್ಷಾನ ಇವರುಆಯ್ಕೆಯಾದರು.