ಪುತ್ತೂರು: ಸಂಗೀತ ಕ್ಷೇತ್ರದ ಸಾಧನೆಗೆ ರಾಷ್ಟ್ರೀಯ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ| ವಿದುಷಿ ಪವಿತ್ರರೂಪೇಶ್ರವರನ್ನು ಪುತ್ತೂರು ರೈ ಆಂಡ್ ಶೆಟ್ಟಿ ಅಸೋಸಿಯೇಟ್ಸ್ ವತಿಯಿಂದ ಗೌರವಿಸಲಾಯಿತು.

ರೈ ಆಂಡ್ ಶೆಟ್ಟಿ ಅಸೋಸಿಯೇಟ್ಸ್ ಪಾಲುದಾರ ಪ್ರಜ್ವಲ್ ರೈ ಸೊರಕೆ, ರೂಪೇಶ್ ಶೇಟ್, ಬಾಬ ಪ್ರಕಾಶ್ ಶೆಟ್ಟಿ ಸಾರ್ಯಬೀಡು, ಶಿವರಾಮ ಭಟ್ ಪುರುಷರಕಟ್ಟೆ, ಕಲ್ಲಿಗೆ ಜಗಜೀವನ್ದಾಸ್ ಶೆಟ್ಟಿ, ರೈ ಆಂಡ್ ಶೆಟ್ಟಿ ಅಸೋಸಿಯೇಟ್ಸ್ ಸಿಬಂದಿಗಳಾದ ಭರತ್, ಭೂಮಿಕಾರವರು ಉಪಸ್ಥಿತರಿದ್ದರು.