ಬಡಗನ್ನೂರು: ಕೇಸರ್ಡ್ ಒಂಜಿ ದಿನ ಮತ್ತು ಗಣೇಶೋತ್ಸವ ಕಾರ್ಯಕ್ರಮದ ಪೂರ್ವ ಬಾವಿ ಸಭೆಯು ಸಮಿತಿ ಅಧ್ಯಕ್ಷ ಗಂಗಾಧರ ಮೇಗಿನಮನೆ ಅವರ ಅಧ್ಯಕ್ಷತೆಯಲ್ಲಿ ಜೂ.29ರಂದು ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಸಭೆಯಲ್ಲಿ ಅಮಂತ್ರಣ ಪತ್ರಿಕೆ ತಯಾರಿ, ಮತ್ತಿತರ ಕೆಲಸ ಕಾರ್ಯಗಳ ಬಗ್ಗೆ ಸಭಿಕರಿಂಧ ಅಬಿಪ್ರಾಯ ಪಡೆದು ಚರ್ಚಿಸಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಸದಸ್ಯರಾದ ಜನಾರ್ದನ ಪೂಜಾರಿ ಪದಡ್ಕ, ಉದಯ ಕುಮಾರ್ ಪಡುಮಲೆ, ಪುರಂದರ ರೖೆ ಕುದ್ಕಾಡಿ, ಗೋಪಾಲ ನಾಯ್ಕ ದೊಡ್ಡಡ್ಕ, ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ರಾಜೇಶ್ ರೖೆ ಮೇಗಿನಮನೆ, ಪ್ರಧಾನ ಕಾರ್ಯದರ್ಶಿ ರಘುರಾಮ ಪಾಟಾಳಿ, ಜತೆ ಕಾರ್ಯದರ್ಶಿ ರಮೇಶ್ ರೖೆ ಕೖೊಲ, ಕೋಶಾಧಿಕಾರಿ ಉತ್ತಮ್ ಭಟ್ ಪಡ್ಪು, ಸಮಿತಿ ಸದಸ್ಯರಾದ ಸುಬ್ಬಯ್ಯ ರೖೆ ಹಲಸಿನಡಿ, ಸುರೇಶ್ ರೖೆ ಪಳ್ಳತ್ತಾರು, ಉದಯ ಕುಮಾರ್ ಶರವು, ಕಿರಣ್ ರೖೆ ಮೖೆಂದನಡ್ಕ, ಶ್ರೀಧರ ಮೖೆಂದನಡ್ಕ, ಶಿವಕುಮಾರ್ ಮೋಡಿಕೆ ಉಪಸ್ಥಿತರಿದ್ದರು.