ಕಾಣಿಯೂರು: ಪುತ್ತೂರು ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಕಾಣಿಯೂರು ಶಾಖೆಯಲ್ಲಿ ನೂತನ ಸಲಹಾ ಸಮಿತಿಯ ರಚನೆ ಹಾಗೂ ನೂತನ ಸ್ವ ಸಹಾಯ ಸಂಘಗಳಿಗೆ ಚಾಲನೆಯನ್ನು ನೀಡಲಾಯಿತು. ಅಧ್ಯಕ್ಷೆ ಗೌರಿ ಹೆಚ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಜರುಗಿತು. ಸಲಹಾ ಸಮಿತಿ ಸದಸ್ಯೆ ಉಷಾ ಜಯಪ್ರಕಾಶ್ ಪ್ರಾರ್ಥಿಸಿದರು. ಪ್ರಾರಂಭಗೊಂಡು, ಸಂಘದ ಉಪಾಧ್ಯಕ್ಷೆ ಇಂದಿರಾ ಬಿ.ಕೆ ಸ್ವಾಗತಿಸಿದರು. ಸಭೆಯಲ್ಲಿ ಸಂಘದ ನಿರ್ದೇಶಕರಾದ ಮೋಹಿನಿ ಪಿ ನಾಯ್ಕ, ಜಯಶ್ರೀ ಎಸ್ ಶೆಟ್ಟಿ, ವಿಜಯಲಕ್ಷ್ಮಿ, ಪುಷ್ಪ ಕಳುವಾಜೆ, ಜ್ಯೋತಿ ಹೇರಂಬ, ಸುಚೇತಾ ನಾಯಕ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಅರ್ಪಣಾ ಎಸ್ ವಂದಿಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿದ್ಯಾ ಎಸ್ ಹಾಗೂ ಕಾಣಿಯೂರು ಶಾಖೆಯ ಸಿಬ್ಬಂದಿ ವಿಮಲ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು.