ಪುತ್ತೂರು ನಗರಸಭೆ ಪೌರಾಯುಕ್ತರಾಗಿ ವಿದ್ಯಾ ಎಂ. ಕಾಳೆ – ಮಧು ಎಸ್ ಮನೋಹರ್ ಗೆ ವರ್ಗಾವಣೆ July 25, 2025 0 FacebookTwitterWhatsApp ಪುತ್ತೂರು: ಪುತ್ತೂರು ನಗರಸಭೆ ನೂತನ ಪೌರಾಯುಕ್ತರಾಗಿ ವಿದ್ಯಾ ಎಂ. ಕಾಳೆ ಅವರು ಪದೋನ್ನತಿ ಹೊಂದಿ ವರ್ಗಾವಣೆಗೊಂಡಿದ್ದು, ಜು.25ಕ್ಕೆ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಸ್ತುತ ಪೌರಾಯುಕ್ತರಾಗಿದ್ದ ಮಧು ಎಸ್ ಮನೋಹರ್ ಅವರು ಬೆಂಗಳೂರು ಮುಖ್ಯ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.