ಪೆರಿಯಡ್ಕ ಹಾಲು ಉತ್ಪಾದಕರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಕಿಂಡೋವು ನೆರವೇರಿಸಿದರು.


ನಿವೃತ್ತ ಯೋಧ ವಿಶ್ವನಾಥ ಮಾಯಿತ್ತಾಲ್ ಹಾಗೂ ಸಂಘದ ನಿಕಟಪೂರ್ವಾಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಸ್ವಾತಂತ್ರ್ಯೋವದ ಸಂದೇಶ ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಬೊಳ್ಳಾವು, ನಿರ್ದೇಶಕರಾದ ದೇರಣ್ಣ ಗೌಡ ಓಮಂದೂರು, ಸೇಸಪ್ಪ ಗೌಡ ಬೊಳ್ಳಾವು, ಬಾಲಚಂದ್ರ ಕೊರಂಬಾಡಿ, ವಸಂತ ಕುಂಟಿನಿ, ಸಂಘದ ಕಾರ್ಯದರ್ಶಿ ವಿದ್ಯಾ ಹೊಸಮನೆ, ಹಾಲು ಪರೀಕ್ಷಕ ಸುರೇಶ್ ಗೌಂಡತ್ತಿಗೆ, ಸಿಬ್ಬಂದಿ ವಿಶಾಂತ್, ಚೆನ್ನಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here