ಪುತ್ತೂರು: ಸೆ.23ರಂದು ಪುತ್ತೂರು ನಗರಸಭೆ ಪೌರಾ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಇರುವ ಹಿನ್ನೆಲೆ ಅಂದು ಎಂದಿನಂತೆ ಕಸ ಸಂಗ್ರಹಕ್ಕೆ ಮನೆಗೆ ವಾಹನ ಆಗಮಿಸುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ವಿನಂತಿಸಿದ್ದಾರೆ.

ಪುತ್ತೂರು: ಸೆ.23ರಂದು ಪುತ್ತೂರು ನಗರಸಭೆ ಪೌರಾ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಇರುವ ಹಿನ್ನೆಲೆ ಅಂದು ಎಂದಿನಂತೆ ಕಸ ಸಂಗ್ರಹಕ್ಕೆ ಮನೆಗೆ ವಾಹನ ಆಗಮಿಸುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ವಿನಂತಿಸಿದ್ದಾರೆ.