ಬೆಲ್ಪಾಡಿ, ಪರಾರಿಗುತ್ತಿನ ಯಜಮಾನ ಜನಾರ್ದನ್ ರೈ ನಿಧನ

0

ಪುತ್ತೂರು: ಪೆರಾಬೆ ಗ್ರಾಮದ ಬೆಲ್ಪಾಡಿ ಪರಾರಿಗುತ್ತಿನ ಯಜಮಾನ ಜನಾರ್ಧನ್ ರೈ (85ವ.) ಅ.07ರಂದು ನಿಧನರಾದರು.

ಮೃತರು ಮಕ್ಕಳಾದ ಗಣೇಶ್ ರೈ, ಶಕೀಲಾ, ಪ್ರಮೀಳಾ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜನಾರ್ಧನ್ ರೈ ಅವರು ಕಳೆದ ಹಲವಾರು ವರುಷಗಳಿಂದ ಬೆಲ್ಪಾಡಿ, ಪರಾರಿಗುತ್ತಿನ ಯಜಮಾನರಾಗಿ ಸೇವೆ ಸಲ್ಲಿಸುತ್ತಿದ್ದರು.

LEAVE A REPLY

Please enter your comment!
Please enter your name here