ಬಡಗನ್ನೂರು : ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಮೈಂದನಡ್ಕ ದಿ| ವಿಶ್ವನಾಥ ಪೂಜಾರಿರವರ ಪುತ್ರ ಶ್ರೀಕಾಂತ್ ಮತ್ತು ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಬೊಳಕಿನಕೋಡಿ ಉಮೇಶ್ ಪೂಜಾರಿರವರ ಪುತ್ರಿ ಹರ್ಷಿಣಿ ರವರ ಧಾರಾ ಮುಹೂರ್ತ ನ. 3 ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದು ಔತಣ ಕೂಟ ಮೈಂದನಡ್ಕ “ವರನ ಮನೆ”ಯಲ್ಲಿ ನಡೆಯಿತು.
