





ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಗರು ಇಲ್ಲಿ ನಡೆದ ಕಿರಿಯ ಮತ್ತು ಹಿರಿಯರ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರಶ್ಮಿ ವಿದ್ಯಾಲಯವು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.


ಕಿರಿಯರ ವಿಭಾಗದಲ್ಲಿ ಹಸ್ಮಿತ ಶೆಟ್ಟಿ ನಾಲ್ಕನೇ ತರಗತಿ, ಕಥೆ ಹೇಳುವುದು ಪ್ರಥಮ, ತನಯ್ ಡಿ.ಕೆ. ಮೂರನೇ ತರಗತಿ, ಛದ್ಮವೇಷ ಪ್ರಥಮ, ನಿರೀಕ್ಷಾ ವೈ. ಆರ್. ನಾಲ್ಕನೇ ತರಗತಿ, ಆಶುಭಾಷಣ ಪ್ರಥಮ ಸ್ಥಾನ ಪಡೆದು ಇವರುಗಳು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.





ಸಮನ್ಯು ಕೆ.ಎ. ನಾಲ್ಕನೇ ತರಗತಿ, ಧಾರ್ಮಿಕ ಪಠಣ ದ್ವಿತೀಯ, ಮೊಹಮ್ಮದ್ ಶಹಲಿನ್ ನಾಲ್ಕನೇ ತರಗತಿ ಅರೇಬಿಕ್ ಧಾರ್ಮಿಕ ಪಠಣ ದ್ವಿತೀಯ, ಸಾಕ್ಷಿ ಜಿ.ಕೆ ನಾಲ್ಕನೇ ತರಗತಿ, ಕನ್ನಡ ಕಂಠಪಾಠ ತ್ವೃತೀಯ, ಐಫಾ ನಾಲ್ಕನೇ ತರಗತಿ ಇಂಗ್ಲೀಷ್ ಕಂಠಪಾಠ ದ್ವಿತೀಯ. ಹಿರಿಯರ ವಿಭಾಗದ ಮನ್ವಿತ್ ಹೆಚ್ ಆಚಾರ್ಯ ಆರನೇ ತರಗತಿ, ಇವನು ಡ್ರಾಯಿ೦ಗ್ ನಲ್ಲಿ ಪ್ರಥಮ, ಶ್ವೇಪಾಲಿ ಜೈನ್ ಆರನೇ ತರಗತಿ, ಅಭಿನಯ ಗೀತೆ ಪ್ರಥಮ, ಆಹ್ಮದ್ ಫಾಝ್ ಐದನೇ ತರಗತಿ ಇ೦ಗ್ಲೀಷ್ ಕವನ ವಾಚನ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಪ್ರಣವ್ ಕೆ. ಆರನೇ ತರಗತಿ ಸ೦ಸ್ಕೃತ ಧಾರ್ಮಿಕ ಪಠಣ ದ್ವಿತೀಯ, ತನ್ಮಯ ಎಸ್.ಆಳ್ವ ಆರನೇ ತರಗತಿ ಕ್ಲೇ ಮಾಡೆಲಿ೦ಗ್ ದ್ವಿತೀಯ, ಮೋಕ್ಷ ಕೆ.ಯು ಹಿ೦ದಿ ಕ೦ಠಪಾಠ ದ್ವಿತೀಯ, ಶ್ವೇಪಾಲಿ ಜೈನ್ ಆರನೇ ತರಗತಿ ಕಥೆ ಹೇಳುವುದು ದ್ವಿತೀಯ . ಹಿರಿಯರ ವಿಭಾಗದ ಮನ್ವಿತ್ ಹೆಚ್ ಆಚಾರ್ಯ ಆರನೇ ತರಗತಿ, ಇವನು ಡ್ರಾಯಿ೦ಗ್ ನಲ್ಲಿ ಪ್ರಥಮ, ಶ್ವೇಪಾಲಿ ಜೈನ್ ಆರನೇ ತರಗತಿ, ಅಭಿನಯ ಗೀತೆ ಪ್ರಥಮ, ಆಹ್ಮದ್ ಫಾಝ್ ಐದನೇ ತರಗತಿ ಇ೦ಗ್ಲೀಷ್ ಕವನ ವಾಚನ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಪ್ರಣವ್ ಕೆ. ಆರನೇ ತರಗತಿ ಧಾರ್ಮಿಕ ಪಠಣ ದ್ವಿತೀಯ, ತನ್ಮಯ ಎಸ್.ಆಳ್ವ ಆರನೇ ತರಗತಿ ಕ್ಲೇ ಮಾಡೆಲಿ೦ಗ್ ದ್ವಿತೀಯ, ಮೋಕ್ಷ ಕೆ.ಯು ಹಿ೦ದಿ ಕಂಠಪಾಠ ದ್ವಿತೀಯ, ಶ್ವೇಪಾಲಿ ಜೈನ್ ಆರನೇ ತರಗತಿ ಕಥೆ ಹೇಳುವುದು ದ್ವಿತೀಯ. ಭಾಗವಹಿಸಿದ ವಿದ್ಯಾರ್ಥಿಗಳನ್ನು ಸ೦ಚಾಲಕ ಕೆ.ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ , ಪ್ರಾ೦ಶುಪಾಲರಾದ ಶಶಿಕಲಾ ಎಸ್. ಆಳ್ವ ಹಾಗೂ ಶಿಕ್ಷಕ ವೃ೦ದದವರು ಅಭಿನ೦ದಿಸಿದರು.










