ಬಡಗನ್ನೂರು ಶ್ರೀ ಕ್ಷೇತ್ರ ಧರ್ಮಸ್ಥಳದ ತಿಂಗಳ ಮಾಸಾಶನದ ಮಂಜೂರಾತಿ ಪತ್ರ ಹಸ್ತಾಂತರ 

0

ಬಡಗನ್ನೂರು : ಬಡಗನ್ನೂರು ಕಾರ್ಯಕ್ಷೇತ್ರದ ವನಸುಮ ಸಂಘದ ಚೋಮು ಅವರ ಗಂಡ ಅಪ್ಪಯ್ಯ ನಾಯ್ಕ ಅವರು ಅನಾರೋಗ್ಯದಲ್ಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಿಂಗಳಲ್ಲಿ  ಬರುವ 1000 ರೂ ಮಾಸಾಶನದ  ಮಂಜೂರಾತಿ ಪತ್ರವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯ ಹಸ್ತಾಂತರ ಮಾಡಿದರು. ಈ ಸಂದಭದಲ್ಲಿ ಸೇವಾಪ್ರತಿನಿಧಿ ಸಾವಿತ್ರಿ ಪೊನ್ನೆತಡ್ಕ  ಮತ್ತು ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here