




ಪುತ್ತೂರು:ಸುಳ್ಯ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾ ಭವನದಲ್ಲಿ ನಡೆದ, ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಕೊಂಡಿರುತ್ತಾರೆ.




ಆಶಿನ್ ಡಿ.ಅನಿಲ್ ,ಕಟ-ದ್ವಿತೀಯ, ಕುಮಿಟೆ -ತೃತೀಯ. ವಿಭಶ್ರೀ,ಕಟ-ತೃತೀಯ,ಕುಮಿಟೆ -ತೃತೀಯ.ಸಿಯಾನ್ ಜಿನಿ,ಕಟ-ದ್ವಿತೀಯ,ಕುಮಿಟೆ -ದ್ವಿತೀಯ.ಸ್ಯಾಂಚೋ ಜಾರ್ಜ್,ಕಟ ದ್ವಿತೀಯ, ಕುಮಿಟೆ-ತೃತೀಯ.ಧನಶ್ರೀ,ಕಟ -ದ್ವಿತೀಯ, ಕುಮಿಟೆ -ದ್ವಿತೀಯ.ಕಿಶನ್ .ಎಸ್.ಕೆ ಗೌಡ ,ಕಟ -ದ್ವಿತೀಯ, ಕುಮಿಟೆ -ತೃತೀಯ.ಅಭಿನವ್ ರಾಜ್ ,ಕಟ ತೃತೀಯ.ಆಯಿಷತುಲ್ ರಿಫಾ ,ಕಟ -ಕಟ ದ್ವಿತೀಯ, ಕುಮಿಟೆ -ತೃತೀಯ.ಅಶ್ವಿತಾ ,ಕಟ-ಪ್ರಥಮ,ಕುಮಿಟೆ -ಪ್ರಥಮ.ಮಹಮ್ಮದ್ ರಿಶಾದ್ ,ಕಟ -ತೃತೀಯ, ಕುಮಿಟೆ -ತೃತೀಯ.ಆಯಿಷತ್ ಶಹ್ಮಾ,ಕಟ -ತೃತೀಯ, ಕುಮಿಟೆ -ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.





ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕ ರೆ.ಫಾ.ಹನಿ ಜೇಕಬ್ ,ಸಹ ಸಂಚಾಲಕ ಡೀಕನ್ ಜಾರ್ಜ್,ಮುಖ್ಯಗುರು ಸಿಬಿಚ್ಚನ್ .ಟಿ.ಸಿ,ಸಂಯೋಜಕ ಯಶೋಧರ. ಕೆ,ಎಲ್ಲಾ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.ಕರಾಟೆ ಶಿಕ್ಷಕರಾದ ಚಂದ್ರಶೇಖರ ಕನಕಮಜಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.








