




ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಪಿಆರ್ಕೆ ಲ್ಯಾಡರ್ಸ್ ಮತ್ತು ಫರ್ನಿಚರ್ಸ್ನ ತೃತೀಯ ಸ್ಕೀಂ.ನ 7ನೇ ಡ್ರಾ. ಡಿ.10ರಂದು ನಡೆಯಿತು. ಕೋಡಿಂಬಾಡಿ ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂತೋಷ್ ರೈ ಹಾಗೂ ಪಿಆರ್ಕೆ ಲ್ಯಾಡರ್ಸ್ ಮತ್ತು ಫರ್ನಿಚರ್ಸ್ನ ಮಾಲಕ ಪ್ರಸಾದ್ರವರು ಡ್ರಾ. ನಡೆಸಿಕೊಟ್ಟರು. ಡ್ರಾ. ವಿಜೇತರಾಗಿ ಆಯ್ಕೆಯಾದ ಮೋಹನ್ ಬೆಳ್ತಂಗಡಿರವರಿಗೆ ಬಹುಮಾನವಾಗಿ ಮಂಚ ಹಸ್ತಾಂತರಿಸಲಾಯಿತು.












