ಜಾಲ್ಸೂರು ಗ್ರಾಮ ಆರ್ತಾಜೆ ಮನೆ ಕುಶಾಲಪ್ಪ ಗೌಡರ ಪುತ್ರ ಶ್ರೀಕಾಂತ್ರವರ ವಿವಾಹವು ಕಡಬ ತಾ.ಚಾರ್ವಾಕ ಗ್ರಾಮದ ಮುದುವ ದಿ.ಪದ್ಮಯ್ಯ ಗೌಡರ ಪುತ್ರಿ ವಿದ್ಯಾರೊಂದಿಗೆ ಸೆ.5 ರಂದು ಅಂಬಟೆಡ್ಕ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನ ಶ್ರೀ ವೆಂಕಟರಮಣ ದೇವಮಂದಿರದಲ್ಲಿ ನಡೆಯಿತು.
ಜಾಲ್ಸೂರು ಗ್ರಾಮ ಆರ್ತಾಜೆ ಮನೆ ಕುಶಾಲಪ್ಪ ಗೌಡರ ಪುತ್ರ ಶ್ರೀಕಾಂತ್ರವರ ವಿವಾಹವು ಕಡಬ ತಾ.ಚಾರ್ವಾಕ ಗ್ರಾಮದ ಮುದುವ ದಿ.ಪದ್ಮಯ್ಯ ಗೌಡರ ಪುತ್ರಿ ವಿದ್ಯಾರೊಂದಿಗೆ ಸೆ.5 ರಂದು ಅಂಬಟೆಡ್ಕ ಶ್ರೀ ಶ್ರೀನಿವಾಸ ಪದ್ಮಾವತಿ ಸಭಾಭವನ ಶ್ರೀ ವೆಂಕಟರಮಣ ದೇವಮಂದಿರದಲ್ಲಿ ನಡೆಯಿತು.