ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ 12 ದಿನಗಳ ರಾಜ್ಯಮಟ್ಟದ ವಿಜ್ಞಾನ ಶಿಬಿರ ಯುರೇಕಾದಎಂಟನೇ ದಿನದ ಕಾರ್ಯಕ್ರಮದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಭೌತ ವಿಜ್ಞಾನಿ ಡಾ.ಎ.ಪಿ. ಭಟ್ ಮತ್ತು ಪೂರ್ಣಪ್ರಜ್ಞ ಅಮಚ್ಯುರ್ ಖಗೋಳ ಕ್ಲಬ್ನ ಸಂಯೋಜಕ ಅತುಲ್ ಭಟ್ರವರಿಂದ ಬಾಹ್ಯಾಕಾಶ ಕೌತುಕಗಳು, ಗ್ಯಾಲಕ್ಸಿ ಮತ್ತು ಸೌರಮಂಡಲದ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಈ ಕಾರ್ಯಕ್ರಮವನ್ನುಕಾಲೇಜಿನ ಉಪನ್ಯಾಸಕಿ ಪೂಜಾಶ್ರೀ ನಿರ್ವಹಿಸಿದರು.
Home ವಿದ್ಯಾಕ್ಷೇತ್ರ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಬಿರ ಯುರೇಕಾದ ಪ್ರಯುಕ್ತ ಬಾಹ್ಯಾಕಾಶ ಕೌತುಕಗಳ ಬಗ್ಗೆ ಮಾಹಿತಿ