- ಶಾಲಾ ನಾಯಕನಾಗಿ ಸಮರ್ಥ್ ರೈ, ಉಪನಾಯಕಿ: ಲಾವಣ್ಯ
ಪುತ್ತೂರು: ಸರ್ವೆ ಎಸ್ಜಿಎಂ ಪ್ರೌಢ ಶಾಲೆಯಲ್ಲಿ 2022-23ನೇ ಸಾಲಿನ ಶಾಲಾ ಸಂಸತ್ತು ರಚಿಸಲಾಯಿತು. ಶಾಲಾ ನಾಯಕನಾಗಿ ಸಮರ್ಥ್ ರೈ, ಉಪನಾಯಕಿಯಾಗಿ ಲಾವಣ್ಯ ಆಯ್ಕೆಯಾದರು. ವಿವಿಧ ಖಾತೆಗಳ ಸಚಿವರಾಗಿ ಆತ್ಮಿಕಾ, ಕೌಶಿಕ್, ಯಶ್ವಿತಾ ಡಿ.ವಿ, ಫಾತಿಮತ್ ಮಹ್ರೂಫಾ, ಭವಿತ್ ವಿ, ಜ್ಯೋತಿಕಾ ವಿ.ಕೆ, ನಿಶಾ, ತೇಜಸ್ ಎಸ್.ಆರ್, ಸೈದುದ್ದೀನ್, ವರ್ಷಾ, ಲಶ್ಮಿತಾ, ಉಮಾಶ್ರೀ, ಧನುಶ್ರೀ, ಮೇಘಾಕ್ಷ, ತಸ್ಮಿಯಾ, ಸುಜಯ್, ಗ್ರೀಷ್ಮಾ, ದೀಕ್ಷಿತ್ ಕೆ.ಜಿ, ಸಿಂಚನಾ ಕೆ.ಸಿ, ಪ್ರಶಾಂತ್ ಕೆ.ಸಿ, ವಿನೀತ್ ಪಿ.ಟಿ, ರತನ್, ಶಿವನೀತ್ ಹಾಗೂ ವೈಭವಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಕಾರ್ಯ ನಿರ್ವಹಿಸಿದರು. ಶಾಲಾ ಶಿಕ್ಷಕ ಮೋಹನ್ ಕುಮಾರ್ ಚುನಾವಣಾ ಸಂಯೋಜಕರಾಗಿದ್ದರು. ಶಿಕ್ಷಕರು ಸಹಕರಿಸಿದರು.