![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪರ್ಲಡ್ಕ ಕೋಡಿಜಾಲ್ ನಿವಾಸಿ, ದರ್ಬೆ ವಿಶ್ಮ ಟೈಲರ್ಸ್ ಮಾಲಕ ವಾಸುದೇವ ಆಚಾರ್ಯರ (63ವ)ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಕಾರ್ಯಕ್ರಮ ಪುರೋಹಿತ ಮಧೂರು ವಾಸು ಆಚಾರ್ಯರವರ ನೇತೃತ್ವದಲ್ಲಿ ಬಪ್ಪಳಿಗೆ ಶ್ರೀರಾಧಾಕೃಷ್ಣ ಮಂದಿರದಲ್ಲಿ ನಡೆಯಿತು.
ಮೃತರ ಪತ್ನಿ ಶಾಂತ, ಪುತ್ರಿ ವಿಶ್ಮ, ಅಳಿಯ, ಮೊಮ್ಮಗ, ಸಹೋದರ, ಸಹೋದರಿಯರು, ಅತ್ತಿಗೆ, ನಾದಿನಿಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.