ಹಿಂಜಾವೇ ಈಶ್ವರಮಂಗಲ ಘಟಕದ ಪಟಾಕಿ ಮಳಿಗೆಗೆ ಪ್ರಮೋದ್ ಮುತಾಲಿಕ್ ಭೇಟಿ

0

ಪುತ್ತೂರು: ಸೇವಾ ಉದ್ದೇಶ ಇಟ್ಟುಕೊಂಡು ಹಿಂದು ಜಾಗರಣ ವೇದಿಕೆ ಈಶ್ವರಮಂಗಲ ಘಟಕದ ವತಿಯಿಂದ ಈಶ್ವರಮಂಗಲದಲ್ಲಿ ನಡೆಸುತ್ತಿರುವ ಪಟಾಕಿ ಮಳಿಗೆಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್‌ರವರು ಅ.23ರಂದು ಬೇಟಿ ನೀಡಿ ಶುಭ ಹಾರೈಸಿದರು.

ಹಿರಿಯರಾದ ಸದಾಶಿವ ರೈ ನಡುಬೈಲು ಪ್ರಮೋದ್ ಮುತಾಲಿಕ್‌ರವರಿಗೆ ಶಾಲು ನೀಡಿ ಗೌರವಿಸಿದರು. ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಹ ಸಂಯೋಜಕ ರಾಜೇಶ್ ಪಂಚೋಡಿ, ಘಟಕದ ಅಧ್ಯಕ್ಷ ಪ್ರಜ್ವಲ್, ಪ್ರವೀಶ್, ಚರಣ್, ಸತೀಶ್, ಜೀವನ್ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here