ಪಡ್ನೂರು ಯುವಕ, ಯುವತಿ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲ ಹಾಗೂ ಶ್ರೀ ಸರಸ್ವತಿ ಯುವತಿ ಮಂಡಲ ಇದರ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಪ್ರಥಮ ಕಾರ್ಯಕ್ರಮದ ಅಂಗವಾಗಿ ಅ:30ರಂದು ಪಡ್ನೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗಿಡ ಗಂಟಿ ಹುಲ್ಲು ಪೊದೆಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಚತೆ ನಡೆಸಿದರು.


ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ದೆಂತಡ್ಕ, ಕಾರ್ಯದರ್ಶಿ ಶ್ರೀಧರ ಕುಂಜಾರು, ಪಧಾಧಿಕಾರಿ ಹಾಗೂ ಸದಸ್ಯರುಗಳಾದ ರಾಜೇಶ್ ಬೇರಿಕೆ, ರಾಜೇಶ್ ಆಟಿಕ್ಕು, ಅವಿನಾಶ್ ಕಡ್ತಿಮಾರ್, ಸುಧಾಕರ ದೆಂತಡ್ಕ, ಸತೀಶ್ ಆಟಿಕ್ಕು, ಜಗದೀಶ್ ಆಟಿಕ್ಕು, ರಂಜಿತ್ ಕಡ್ತಿಮಾರ್, ವಿನೋದ್ ಆಟಿಕ್ಕು, ಪ್ರವೀಣ್ ಆಟಿಕ್ಕು, ನವೀನ್ ಸೇಡಿಯಾಪು, ತುಷಾನ್ ಸೇಡಿಯಾಪು, ಶ್ಯಾಮ್ ಪ್ರಸಾದ್ ಪಂಜಿಗುಡ್ಡೆ, ಜಗದೀಶ್ ಸೇಡಿಯಾಪು, ಗಣೇಶ್ ಬೇರಿಕೆ, ವಿಶ್ವಪ್ರಸಾದ್ ಸೇಡಿಯಾಪು, ಲಿಖಿತ್ ಸೇಡಿಯಾಪು, ಗಿರೀಶ್ ಕಡ್ತಿಮಾರ್, ಸತೀಶ್ ಪೊಟ್ಟಗುಳಿ, ವಿನೀತ್ ಪಂಜಿಗುಡ್ಡೆ, ಮಾಧವ ಕೂಟೇಲು, ದಿನೇಶ್ ಪಡ್ನೂರು, ಹರೀಶ್ ಪಡ್ನೂರು, ರಾಕೇಶ್ ಕುಂಬಾಡಿ, ಯುವತಿ ಮಂಡಲದ ರೇವತಿ ಪಂಜಿಗುಡ್ಡೆ, ಶ್ವೇತಾ ಬೇರಿಕೆ, ವಿಮಲಾ ಪಡ್ನೂರು, ಪಡ್ನೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ ಬೇರಿಕೆ, ಉಪಾಧ್ಯಕ್ಷೆ ಶಶಿಕಲಾ ಮುಂಡಾಜೆ ಹಾಗೂ ಶಾಲಾ ಪ್ರಭಾರ ಮುಖ್ಯ ಗುರುಗಳಾದ ಸ್ಮಿತಾ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here