ಮಹೋತ್ಸವದಲ್ಲಿ 80,000 ರೂಪಾಯಿಗಳ ಅಚ್ಚರಿ ರಿಯಾಯಿತಿ ಪ್ರಕಟಿಸಿದ ಭಾರತ್ ಅಟೋ ಕಾರ್ಸ್

0

ಪುತ್ತೂರು : ಜನವರಿ ಆರಂಭದಲ್ಲೇ ಮಾರುತಿ ಸುಝೂಕಿ ಎಲ್ಲಾ ಮಾದರಿ ಕಾರಿನಲ್ಲೂ ಬೆಲೆ ಏರಿಕೆ ಮಾಡಲು ನಿರ್ಧರಿಸಿದ್ದು, ಈ ಮೂಲಕ ಕಾರು ಕೊಂಡುಕೊಳ್ಳೋ ಗ್ರಾಹಕರಿಗೆ ಏರಿಕೆ ಬಿಸಿ ಜೋರಾಗಿ ತಟ್ಟಲಿದೆ. ಗ್ರಾಹಕರು ಈ ಎಲ್ಲಾ ತೊಂದರೆಯಿಂದ ಪಾರಾಗಲು ಇದೀಗ ತನ್ನ ಡೀಲರ್ ಭಾರತ್ ಅಟೋಕಾರ್ಸ್ ಸಂಸ್ಥೆ ಜತೆಯಾಗಿ ವರ್ಷಾಂತ್ಯದ ಅದ್ಬುತ ಕೊಡುಗೆಯೊಡನೆ ಎರಡು ದಿನದ ಗ್ರಾಮೀಣ ಮಹೋತ್ಸವವನ್ನುಭರಪೂರ ಕೊಡುಗೆಯೊಂದಿಗೆ ಪುತ್ತೂರಿನಲ್ಲಿ ಅಯೋಜಿಸಿದೆ.

ಗ್ರಾಮೀಣ ಮಹೋತ್ಸವವು ಹಾರಾಡಿ ಬಳಿ ಆರಂಭಗೊಂಡಿದ್ದು, ಡಿ.10 ರಂದು ಸಂಜೆ ವೇಳೆಗೆ ಕೊನೆಗೊಳ್ಳಿದೆ. ಗ್ರಾಹಕರಿಗಾಗಿ ಎಂಭತ್ತು ಸಾವಿರ ರೂಪಾಯಿವರೆಗಿನ ಉಳಿತಾಯ ,ಶೀಘ್ರ ಸಾಲ ಸೌಲಭ್ಯ, ಹಳೇ ಕಾರಿನ ಉಚಿತ ಮೌಲ್ಯ ಮಾಪನ ಸಹಿತ ಬದಲಾವಣೆಗೂ ಅವಕಾಶ ನೀಡಿದ್ದು , ಜೊತೆಗೆ ವಿನೂತನ ಕಾರುಗಳ ಪ್ರದರ್ಶನವು ಇದ್ದು , ಇವೆಲ್ಲಾದರ ಪ್ರಯೋಜನ ಪಡೆಯುವಂತೆ ಟೀಂ ಲೀಡರ್ ಜಯರಾಜ್ ವಿನಂತಿಸಿದ್ದಾರೆ.

80,೦೦೦ ಲಾಭ…!

ಮಾರುತಿಯೂ ನೂತನ ವರುಷದ ಆರಂಭದಲ್ಲೇ ತನ್ನೆಲ್ಲಾ ಮಾದರಿಯ ಕಾರಿನ ಬೆಲೆಯನ್ನು ಏರಿಕೆ ಮಾಡಲು ತೀರ್ಮಾನಿಸಿದ್ದು , ಕಾರು ಪ್ರಿಯರು ಮಹೋತ್ಸವ ಮೂಲಕ ಕಾರು ಖರೀದಿಸಿ , ಸುಮಾರು ೮೦ ಸಾವಿರ ರೂಪಾಯಿ ಉಳಿಸಿಕೊಳ್ಳಬಹುದು. ೯೪೮೩೫೦೧೭೩೦

LEAVE A REPLY

Please enter your comment!
Please enter your name here