ಕೆಯ್ಯೂರು: ದಿನೇಶ್ ಸಣಂಗಳ ನಿಧನ

0

ಪುತ್ತೂರು: ಕೆಯ್ಯೂರು ಗ್ರಾಮದ ಸಣಂಗಳ ನಾರಾಯಣ ಗೌಡರವರ ಪುತ್ರ ದಿನೇಶ್ ಗೌಡ ( 32 ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ದ.17 ರಂದು ಬೆಳಿಗ್ಗೆ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕೆಲ ಸಮಯ ಕೆಲಸ ಮಾಡಿಕೊಂಡಿದ್ದರು. ಅವಿವಾಹಿತರಾಗಿರುವ ಇವರು ತಾಯಿ ಪದ್ಮಾವತಿ, ಅಣ್ಣ ಹರೀಶ್ ( ಹರಿಣಾಕ್ಷ) ಗೌಡ, ಅಕ್ಕಂದಿರಾದ ವೇದಾವತಿ, ವಿಮಲಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here