ಮೇಧಾನ್ವೇಶ 2022 ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ

0

ಪುತ್ತೂರು : ವಿವೇಕಾನಂದ ಪದವಿ ಕಾಲೇಜಿನಲ್ಲಿ ದ.28 ರಂದು ನಡೆದ ಮೇಧಾನ್ವೇಶ 2022 ಅಂತರ್ ಕಾಲೇಜು ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ  ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಾತ್ವಿಕ್ ಕೆ ಆರ್ – ಪೆನ್ಸಿಲ್ ಸ್ಕೆಚ್ (ಪ್ರಥಮ), ಸಾಯಿರಾಮ್ ಪಿ ಲದ್ವ ಪೆನ್ಸಿಲ್ ಸ್ಕೆಚ್ (ದ್ವಿತೀಯ) ಮತ್ತು ಯು ಅಮೃತ ದೇವಿ – ಶಾಸ್ತ್ರೀಯ ಸಂಗೀತ
(ದ್ವಿತೀಯ ) ಬಹುಮಾನವನ್ನು ಪಡೆದಿರುತ್ತಾರೆ.

ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಚ್. ಕೆ. ಪ್ರಕಾಶ್ ರವರು ಪತ್ರಿಕಾ ಪ್ರಕಟಣೆಯಲಿ ತಿಳಿಸಿದ್ದಾರೆ.

 

 

LEAVE A REPLY

Please enter your comment!
Please enter your name here