ಶ್ರೀ ಕ್ಷೇತ್ರ ಕಾಂಚನದಲ್ಲಿ ನೃತ್ಯೋಪಸನಾ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯರೂಪಕ

0

ಪುತ್ತೂರು: ಕಡಬ ತಾಲೂಕಿನ ಆಲಂತಾಯ ಗ್ರಾಮದ ಶ್ರೀಕ್ಷೇತ್ರ ಕಾಂಚನ ಪೆರ್ಲದ ಶ್ರೀಷಣ್ಮುಖ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾ.24ರಂದು ರಾತ್ರಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ(ರಿ.)ಇದರ ವಿದ್ಯಾರ್ಥಿಗಳಿಂದ `ನೃತ್ಯೋಹಂ-ನವರಸ ನೃತ್ಯರೂಪಕ’ ನಡೆಯಿತು. ನೃತ್ಯಗುರು ಶಾಲಿನಿ ಆತ್ಮಭೂಷಣ್ ನೃತ್ಯ ನಿರ್ದೇಶನ ನೀಡಿದರು.

 

LEAVE A REPLY

Please enter your comment!
Please enter your name here