ಕಬಕ ಸ.ಪ.ಪೂ. ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಶ್ರೀಧರ ರೈ ಕೆ. ಅಧಿಕಾರ ಸ್ವೀಕಾರ

0

ಕಬಕ: ಕಬಕ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲರಾಗಿ ಕನ್ನಡ ಉಪನ್ಯಾಸಕ ಶ್ರೀಧರ ರೈ ಕೆ. ಅಧಿಕಾರ ಸ್ವೀಕರಿಸಿದ್ದಾರೆ. ಇವರು 2006ರ ಮಾರ್ಚ್ 8ರಂದು ಸವಣೂರು ಸ.ಪ.ಪೂ.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯಕ್ಕೆ ಸೇರಿದ್ದರು. 2009ರ ಸಪ್ಟಂಬರ್‌ನಲ್ಲಿ ಕಬಕ ಸ.ಪ.ಪೂ.ಕಾಲೇಜಿಗೆ ವರ್ಗಾವಣೆಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಇರ್ದೆ ಗ್ರಾಮದ ಕೆಲ್ಲಾಡಿ ನಿವಾಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here