ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ಗರಡಿಯ ನೇಮೋತ್ಸವದ ಆಮಂತ್ರಣ ಅನಾವರಣ

0

ಕಾಣಿಯೂರು: ಕುದ್ಮಾರು ಗ್ರಾಮದ ಕೆಲೆಂಬೀರಿ ಶ್ರೀ ಬ್ರಹ್ಮಬೈದೆರುಗಳ ಗರಡಿಯ 48ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವವು ಮಾ 7 ಮತ್ತು 8ರಂದು ನಡೆಯಲಿದ್ದು, ನೇಮೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಕೆಲೆಂಬೀರಿ ಶ್ರೀ ಬ್ರಹ್ಮಬೈದೆರುಗಳ ಗರಡಿಯಲ್ಲಿ ಫೆ 5ರಂದು ನಡೆಯಿತು.

ಈ ಸಂದರ್ಭದಲ್ಲಿ ಮೊಕ್ತೇಸರರಾದ ಬಾಬು ಪೂಜಾರಿ ಕೆಲಂಬೀರಿ, ಆಡಳಿತ ಸಮಿತಿ ಅಧ್ಯಕ್ಷ ಬಿ.ಎ. ವಸಂತ ಪೂಜಾರಿ ಕೆಲಂಬೀರಿ, ಕಾರ್ಯದರ್ಶಿ ರಮೇಶ್ ಕೆ.ಎನ್.ಕಾರ್ಲಾಡಿ, ಸದಸ್ಯರಾದ ಉಮೇಶ್ ಕೆ. ಎನ್. ಕಾರ್ಲಾಡಿ, ಸದಾನಂದ ಎಸ್. ಸೌತೆಮಾರು, ಸತೀಶ್ ಮಾರ್ಕಾಜೆ, ಸಂತೋಷ್ ಕುಮಾರ್ ಮರಕ್ಕಡ, ಮನೋಜ್ ಕೆಲಂಬೀರಿ,ಜಯಂತ ಸುವರ್ಣ ಕೆಲಂಬೀರಿ, ಜನಾರ್ದನ ಕೆಲಂಬೀರಿ ಕೋಟಿ ಚೆನ್ನಯ ಕರಸೇವಾ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಕೆಲಂಬೀರಿ, ಕಾರ್ಯದರ್ಶಿ ಸಚಿನ್ ಎಸ್.ಪಿ ಸೌತೆಮಾರು, ಸದಸ್ಯರಾದ ಪವನ್ ಸೌತೆಮಾರು, ಚೇತನ್ ಪಾಲೆತ್ತಾಡಿ, ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here