![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕಾವು ಬುಶ್ರಾ ಆಂಗ್ಲಮಾಧ್ಯಮ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಎಸ್ಎಸ್ಎಲ್ಸಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಗಾರವು ಫೆ.15 ರಂದು ನಡೆಯಿತು.
ಕಾರ್ಯಗಾರವನ್ನು ಶಾಲಾ ಆಡಳಿತಾಧಿಕಾರಿ ಬದ್ರುದ್ದಿನ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಜೇಸಿಐ ವಲಯ ತರಬೇತುದಾರ ಜೇಸಿ ಸವಿತಾರ ಮುಡೂರು ನೆರವೇರಿಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯ ಅಮರನಾಥ್ ಬಿ.ಪಿ., ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2023/02/9eff35fd-6359-49cd-814a-3a56c26f6e4d.jpg)