ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಧನ್ವಿ ರೈ ಕೋಟೆ ಡಿಸ್ಟಿಂಕ್ಷನ್

0

ಪಾಣಾಜೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ 2022-2023 ನೇ ಸಾಲಿನ ಭರತನಾಟ್ಯದ ಜೂನಿಯರ್ ಪರೀಕ್ಷೆಯಲ್ಲಿ ಪಾಣಾಜೆಯ ಧನ್ವಿ ರೈ ಕೋಟೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ನೃತ್ಯೋಪಾಸನಾ ಕಲಾ ಕೇಂದ್ರ ಪುತ್ತೂರು ಇದರ ನೃತ್ಯಗುರುಗಳಾದ ಶಾಲಿನಿ ಆತ್ಮಭೂಷಣ್ ರವರ ಶಿಷ್ಯೆಯಾಗಿದ್ದು, ರವಿಶಂಕರ್ ರೈ ಕೋಟೆ ಮತ್ತು ವಿಜಯಲಕ್ಷ್ಮಿ ರೈ ಇವರ ಸುಪುತ್ರಿಯಾಗಿದ್ದಾರೆ. ಪಾಣಾಜೆ ವಿವೇಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here