ಪುತ್ತೂರು ಜಾತ್ರೆ – ರಥ ಮಂದಿರದಿಂದ ಚಂದ್ರಮಂಡಲ, ಹೂವಿನ ರಥ ಹೊರ ತರುವ ಮುಹೂರ್ತ

0

ಪುತ್ತೂರು: ಎ.1ರಂದು ಪುತ್ತೂರು ಜಾತ್ರೆಗೆ ಗೊನೆ ಮುಹೂರ್ತ ಅದ ಬಳಿಕ ಅದೇ ದಿನ ಬೆಳಿಗ್ಗೆ ದೇವಳದ ಹೊರಾಂಗಣದ ರಥ ಮಂದಿರದಲ್ಲಿರುವ ಚಂದ್ರಮಂಡಲ ಮತ್ತು ಹೂವಿನ ರಥವನ್ನು ಹೊರಗೆ ತರುವ ಮುಹೂರ್ತ ನಡೆಯಿತು.

ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ದೇವಳದ ನಿತ್ಯ ಚಾಕ್ರಿಯವರು ಮತ್ತು ಹೂವಿನ ರಥ ಕಟ್ಟುವ ಚಾಕ್ರಿಯವರು ಸೇರಿಕೊಂಡು‌ ರಥವನ್ನು ರಥ ಮಂದಿರದ ಹೊರಗೆ ತಂದು ರಥವನ್ನು ಸ್ವಚ್ಚಗೊಳಿಸಿದರು.

LEAVE A REPLY

Please enter your comment!
Please enter your name here