ಕಳಾರ ಜುಮ್ಮಾ ಮಸೀದಿಯಲ್ಲಿ ಇಪ್ತಾರ್ ಕೂಟ

0

ಕಡಬ: ಕಳಾರ ಮಹಮ್ಮದಿಯ ಜುಮ್ಮಾ ಮಸೀದಿಯಲ್ಲಿ ಸರ್ವ ಜಮಾತ್ ಸದಸ್ಯರ ವತಿಯಿಂದ ಇಪ್ತಾರ್ ಕೂಟವು ಏ.9ರಂದು ನಡೆಯಿತು.

ಹಾರೀಸ್ ರಹ್ಮಾನಿಯ ಉಸ್ತಾದ್ ಅವರು ಬದ್ರು ಮೌಲೋದ್ ಪಾರಾಯಣ ಮಾಡಿ, ದುವಾ ಆಶಿರ್ವಚನ ನೆರವೇರಿಸಿದರು. ಈ ಸಂದರ್ಭದಲ್ಲಿ ಶೆರೀಪ್ ಮುಸ್ಲಿಯಾರ್,ಶೆರೀಪ್ ಹಝರಿ,ಜುಮ್ಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಬಿ.ಡಿ.ಎಸ್. ಕೆ.ಎಚ್. ಇಸ್ಮಾಯಿಲ್ ಕಾರ್ಯದರ್ಶಿ, ರಮ್ಲಾ ಸನ್ ರೈಸ್ ಉಪಾಧ್ಯಕ್ಷ, ಹಂಝ ಅಕ್ಕರೆ ಕೋಶಾಧಿಕಾರಿ, ಅಬ್ದುಲ್ ನೆಬಿ ಜತೆ ಕಾರ್ಯದರ್ಶಿ ಮುಸ್ತಾಪ ಓರೋಡಿ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಕಾರ್ಯಕಾರಿ ಸಮಿತಿ ಸದಸ್ಯ ರಮ್ಲಾ ಎಂ.ಡಿ. ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here