ಪುತ್ತೂರು ಅರುಣ್ ಪುತ್ತಿಲ ಬೆಂಬಲಿಗರ ದಂಡು – ತುಂಬಿದ ಸಭಾಂಗಣ

0

ಪುತ್ತೂರು: ಜಿಲ್ಲೆಯ ಪ್ರಭಾವಿ ಹಿಂದೂ ಸಂಘಟನೆಗಳ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಎ.12 ರಂದು ಸಂಜೆ 6 ಗಂಟೆಗೆ ಕೋಟೆಚಾ ಸಭಾಂಗಣದಲ್ಲಿ ಬೆಂಬಲಿಗರ ನೇತೃತ್ವದಲ್ಲಿ ತುರ್ತು ಸಭೆಯು ನಡೆಯುತ್ತಿದ್ದು, ಈಗಾಗಲೇ ಬೆಂಬಲಿಗರಿಂದ ಸಭಾಂಗಣ ತುಂಬಿದೆ.

LEAVE A REPLY

Please enter your comment!
Please enter your name here