ಎ.25: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಪುತ್ತೂರು ನಗರ ವಲಯ ಸಮಿತಿಯ ಮಹಾಸಭೆ

0

ಪುತ್ತೂರು : ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಪುತ್ತೂರು ನಗರ ವಲಯ ಸಮಿತಿಯ ಮಹಾಸಭೆಯು ಎ.25ರಂದು ಪುತ್ತೂರು ದರ್ಬೆಯಲ್ಲಿರುವ ಸಣ್ಣ ಕೈಗಾರಿಕಾ ಸಭಾಭವನ ದಲ್ಲಿ ಜರಗಲಿದೆ.

ಆಮಂತ್ರಣ ಪತ್ರಿಕೆಯನ್ನು ಪುತ್ತೂರು ನಗರದ ವೃತ್ತಿ ಬಾಂಧವರಿಗೆ ನಗರ ವಲಯದ ಅಧ್ಯಕ್ಷ ಯಶೋಧರ್ ಜೈನ್ ಇವರ ಮುಂದಾಳತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಜಯಂತ್ ಉರ್ಲಾಂಡಿ ಜಿಲ್ಲಾ ಸದಸ್ಯರಾದ ದಯಾನಂದ ಹೆಗಡೆ ನಗರ ವಲಯದ ಪ್ರಧಾನ ಕಾರ್ಯದರ್ಶಿ ಭಾರತಿ ಮಾಜಿ ಕಾರ್ಯದರ್ಶಿ ಜಯಶ್ರೀ ಕೋಶಾಧಿಕಾರಿ ಜಯದೇವ್ ಸದಸ್ಯರಾದ ಆಶಾ ಕಲ್ಲಾರೆ ರಮೇಶ್ ಕೆಮ್ಮಾಯಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here