ವಿವಾಹ ಔತಣಕೂಟ:ಸಚಿನ್ ಪಿ-ದಿವ್ಯ ಕೆಎಸ್

0

ಕೆಮ್ಮಾಯಿ :ಶಾಂತಿಗೂಡು ಗ್ರಾಮದ ಪುಚ್ಚೆತ್ತಡ್ಕ ಸುಂದರ ಗೌಡರ ಪುತ್ರ ಸಚಿನ್ ಪಿ ಮತ್ತು ಮಡಿಕೇರಿ ತಾಲೂಕು ಕಾಟಕೇರಿ ಗ್ರಾಮದ ವಿನಾಯಕ ಬಡಾವಣೆ, ಸೀತಾರಾಮರವರ ಪುತ್ರಿ ದಿವ್ಯ ಕೆಎಸ್ ರವರ ವಿವಾಹ ಔತಣಕೂಟ ಶಾಂತಿಗೂಡು ಗ್ರಾಮದ ಪುಚ್ಚೆತ್ತಡ್ಕ ವರನ ಮನೆಯಲ್ಲಿ ಮೆ.8ರಂದು ಜರುಗಿತು.

LEAVE A REPLY

Please enter your comment!
Please enter your name here